Saturday, October 17, 2009

ಏನಿದು ಲವ್ ಜಿಹಾದ್.....???

"ಪ್ರೀತಿ ಪ್ರೇಮ ಅನ್ನೋದೆಲ್ಲ ಬರಿ ಸುಳ್ಳು...."ಅನ್ನೋ ಮಾತಿಗೆ ಈಗ ಮತ್ತೊಮ್ಮೆ ಜೀವ ಬಂದಿದೆ...ಪ್ರೀತಿಗೆ ವಯಸ್ಸಿನ ಅಂತರವಿಲ್ಲ, ಜಾತಿಯ ಹಂಗಿಲ್ಲ...ಈ ಮಾತುಗಳು ಈಗ ನಿಜಕ್ಕೂ ಭೀಕರ ಅನ್ನಿಸ ತೊಡಗಿದೆ.ದಿನ ಪೇಪರ್, ಟಿವಿ ನೋಡಿದರೆ ಕೇರಳದಲ್ಲಿ "ಲವ್ ಜಿಹಾದ್" ಎಂಬ ಸಕ್ರಿಯ ಮತಾಂತರ ಯಂತ್ರ ಎಂಬ ಸುದ್ದಿಯನ್ನು ಕೇಳೇ ಕೇಳುತ್ತೇವೆ. ಹಾಗಿದ್ದರೆ ಏನಿದು ಲವ್ ಜಿಹಾದ್...??

ಹಿಂದೂ ಮತ್ತು ಕ್ರಿಸ್ತಿಯನ್ ಹುಡುಗಿಯರನ್ನ "ಲವ್" ಎನ್ನೋ ಹೆಸರಲ್ಲಿ ಬಲೆಗೆ ಬೀಳಿಸಿಕೊಂಡು ಇಸ್ಲಾಂ ಮತಕ್ಕೆ ಬದಲಾಯಿಸುವುದೇ ಈ ಲವ್ ಜಿಹಾದ್ ಕೆಲಸ.ಇದು ಭಯೋತ್ಪಾದನೆಯ ಮತ್ತೊಂದು ಮುಖ ಅಂದರೂ ತಪ್ಪಾಗಲಾರದೇನೋ..ಕೇರಳದಲ್ಲಿ ಸರ್ಕಾರೀ ಅಂಶಗಳು ಹೇಳುವ ಪ್ರಕಾರ ಪ್ರತಿ ದಿನ ಸುಮಾರು ಎಂಟು ಇಸ್ಲಾಮೇತರ ಹುಡುಗಿಯರೂ ಕಾಣೆಯಾಗುತ್ತಿದ್ದಾರೆ.2007ರಲ್ಲಿ ಸುಮಾರು 2167 ಹುಡುಗಿಯರು ಕಾಣೆಯಾಗಿದ್ದಾರೆ.ಈ ಸಂಖ್ಯೆ 2008ರಲ್ಲಿ 2530.ಇದು ಕೇವಲ ಕೆರಳವೊಂದರಲ್ಲಿ ಮಾತ್ರ.ಇನ್ನು ನಮ್ಮ ಕರ್ನಾಟಕದ ಕರಾವಳಿ ಜಿಲ್ಲೆಗಳು ಕೂಡ ಈ ಲವ್ ಜಿಹಾದ್ ದೆವ್ವದ ಕಾಟದಿಂದ ಹೊರಗುಳಿದಿಲ್ಲ.ನಮ್ಮ ಮಂಗಳೂರು,ದಕ್ಷಿಣ ಕನ್ನಡ ಈ ಜಿಲ್ಲೆಗಳಲ್ಲಿ ಕೂಡ ಲವ್ ಜಿಹಾದ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಕೇರಳದ ಪತ್ತನಂತಿಟ್ಟ ಕಾಲೇಜಿನ ಇಬ್ಬರು ಎಂಬಿಎ ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆ ನಾಪತ್ತೆ ಆದರು.ಅವರ ಹೆತ್ತವರು ಎಷ್ಟೇ ಪ್ರಯತ್ನಿಸಿದರೂ ಕೂಡ ಪತ್ತೆಮಾಡಲಾಗಲಿಲ್ಲ.ನಂತರ ಕೋರ್ಟ್ ಆಜ್ಞೆಯ ಮೇಲೆ ಪೊಲೀಸರು ಕಾರ್ಯಾಚರಣೆ ಮಾಡಿ ಅವರನ್ನು ಕೋರ್ಟ್ಗೆ ಹಾಜರು ಪಡಿಸಿದಾಗ ಹೊರಬಿದ್ದ ಅಂಶ ನಿಜಕ್ಕೂ ಹೃದಯ ವಿದ್ರಾವಕ.ಅವರನ್ನು ಅಪಹರಿಸಿಕೊಂಡು ಹೋಗಿ ಮಲಪ್ಪುರಂ ಅಲ್ಲಿ ಬಂಧಿಸಿ ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸಿದ್ದಾರೆ.ಒಬ್ಬಳನ್ನು ಮದುವೆಯಾಗಿ ಅವಳ ಇಷ್ಟಕ್ಕೆ ವಿರುದ್ಧವಾಗಿ ಮತಾಂತರ ಮಾಡಿದ್ದಾರೆ ಕೂಡ.ಇನ್ನೊಬ್ಬಳನ್ನು ಆತನ ಸ್ನೇಹಿತನನ್ನು ಮದುವೆಯಾಗಿ ಮತಾನ್ತರಗೊಳ್ಳುವಂತೆ ಹಿಂಸಿಸಿದ್ದಾರೆ.ಇಸ್ಲಾಂ ಧಾರ್ಮಿಕ ಕೃತಿಗಳನ್ನು ಓದುವಂತೆ ಒತ್ತಡ ಹೇರಿದ್ದಾರೆ.ಈ ಎಲ್ಲ ಗೋಳಿನ ಕಥೆಯನ್ನು ಆ ಹೆಣ್ಣುಮಕ್ಕಳು ಕೋರ್ಟ್ ಮುಂದೆ ಬಿಚ್ಚಿ ಇಟ್ಟಾಗಲೇ ಲವ್ ಜಿಹಾದ್ ಸತ್ಯ ಬೆಳಕಿಗೆ ಬಂದಿದ್ದು.
ಕೇರಳದ ಮುಸ್ಲಿಂ ಸಂಘಟನೆ ಅವರಲ್ಲಿನ ಸುಂದರ ಹುಡುಗರನ್ನ ಕಾಲೇಜ್ ಕ್ಯಾಂಪಸ್ಗಳಲ್ಲಿ ಈ ಕೆಲಸಕ್ಕಾಗಿಯೇ ಬಿಟ್ಟಿದೆ.ಓದು ಬರಹ ಬಾರದಿದ್ದರೂ ಕೂಡ ಇವರು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಹಣ ಕರ್ಚು ಮಾಡಿಕೊಂಡು ಓಡಾಡುತ್ತಾರೆ.ಇತರೇ ಧರ್ಮೀಯ ಹುಡುಗಿಯರ ಸ್ನೇಹ ಬಳಸಿ ಲವ್ ಎಂಬ ಮಾಟ ಮಾಡಿ ಮದುವೆ ಎಂಬ ಆಸೆಯ ಪಂಜರಕ್ಕೆ ನೂಕಿ ಅವರನ್ನು ಬಲವಂತವಾಗಿ ಮತಾನ್ತರಿಸಿ ನಂತರ ಭಯೋತ್ಪಾದನೆಯಂತಹ ಹೀನ ಕೆಲಸಕ್ಕೆ ಅವರನ್ನು ಬಳಸಿಕೊಳ್ಳುತ್ತಿದ್ದಾರೆ.
ಈ ಭೂತ ಅಲ್ಲಿಯ ಕ್ರಿಸ್ತಿಯನ್ ಸಮುದಾಯವನ್ನು ಕೂಡ ಬಿಟ್ಟಿಲ್ಲ.ಹಾಗಾಗಿ ಈಗ ಕ್ರಿಸ್ತಿಯನ್ನರು ಕೂಡ ಹಿಂದೂ ಸಂಘಟನೆಯ ಜೊತೆ ಲವ್ ಜಿಹಾದ್ ವಿರುದ್ಧ ಕೈ ಜೋಡಿಸಿದೆ."ಪ್ರೀತಿ ಪ್ರೇಮಕ್ಕೆ ಜಾತಿ-ಧರ್ಮದ ತಾರತಮ್ಯವೂ ಇಲ್ಲ.ಆದರೆ ಕೆಲವು ಉದ್ದೇಶ,ಗುರಿಗಳನ್ನು ಇಟ್ಟುಕೊಂಡು ಮಾಡುವ "ಪ್ರೀತಿ",ಪಿತೂರಿಯಾಗಿ ಹೆಣ್ಣುಮಕ್ಕಳ ಬದುಕನ್ನೇ ಭಸ್ಮ ಮಾಡಿಬಿಡುತ್ತದೆ.ವಿವಾಹ ಭರವಸೆ ಕೊಟ್ಟು,ಲೈಂಗಿಕ ಸಂಪರ್ಕ ಬೆಳೆಸಿ ಅದನ್ನು ಚಿತ್ರೀಕರಿಸಿ ಬ್ಲಾಕ್ಕಮೈಲ್ ಮಾಡಿದ ನಿದರ್ಶನಗಳು ಕೂಡ ಇವೆ.ಈ ಹಿನ್ನೆಲೆಯಲ್ಲಿ "ಹೆಣ್ಣುಮಕ್ಕಳ ಗೆಳೆತನ,ಕಂಪ್ಯೂಟರ್,ಮೊಬೈಲ್ ಮೇಲೆ ಹೆತ್ತವರು ಕಣ್ಣಿಡುವಂತೆ ಕ್ಯಾಥೊಲಿಕ್ ಚರ್ಚ್ ಸುತ್ತೋಲೆ ಹೊರಡಿಸಿದೆ.
ಹುಡುಗಿಯರೇ,ನಿಮ್ಮ ಪ್ರೀತಿ ಹೊತ್ತು-ಹೆತ್ತು,ಸಾಕಿ-ಸಲಹಿ,ಬದುಕು ಕೊಟ್ಟ ಅಪ್ಪ ಅಮ್ಮನನ್ನು ಮಾನಸಿಕವಾಗಿ ಹಿಂಸಿಸಿ ಕೊಲ್ಲದಿರಲಿ.ಪ್ರೀತಿಸುವ ಮುನ್ನ ಒಮ್ಮೆ ಯೋಚಿಸಿ.ಪ್ರೀತಿಸುವ ವ್ಯಕ್ತಿಯ ಬಗ್ಗೆ ತಿಳಿದುಕೊಂಡು ಪ್ರೀತಿಸಿ.ಅವರ ಉದ್ದೇಶ,ಗುರಿಯ ಕಡೆ ಒಂದು ಸಣ್ಣ ಅವಲೋಕನ ಮಾಡಿ ಪ್ರೀತಿಯ ನಿರ್ಧಾರ ಕೈಗೊಳ್ಳಿ.ಅನಾಯಾಸವಾಗಿ ಬಂದ ಈ ಅಮೂಲ್ಯ ಮಾನವ ಜನ್ಮವನ್ನು "ಲವ್ ಜಿಹಾದ್"ಅಂತವರ ಕೈಗೆ ಕೊಟ್ಟು ಹಾಳುಮಾಡಿಕೊಳ್ಳಬೇಡಿ.
[ ಈ ಕುರಿತ ಹೆಚ್ಚಿನ ಮಾಹಿತಿಗೆ ನಿಮ್ಮ ಗೂಗಲ್ ಸರ್ಚ್ ಅಲ್ಲಿ articles on love jihad ಅಂತ ಕೊಡಿ...ಭಯಾನಕತೆಯ ಪುಟಗಳು ತೆರೆದುಕೊಳ್ಳುತ್ತದೆ]

6 comments:

  1. yes...
    Gals think once, ellaru love madtare anta neevu love madidre chennagi iralla alva... neevu neevaagi iri,,,, fast fast anta helloke hogi, yarno love maadi haallu gundige beellbedi...

    ReplyDelete
  2. dont love to show somebody that you are a rebel ... have an open mind to see thing around you... then decide...

    ReplyDelete
  3. thanks for the comment...
    if you have open mind then read articles on love jihad...and try to something good for society...its humble reqest...badalavane nanninda aarambhavaagali...if you did something good then tell it to others..someone will definitely get inspired by you....

    thank you...

    ReplyDelete
  4. hmmmmm Not at all a good thing on LOVE... But till now nothing is finalized.. Even though we cant say that it dosent exists....
    Am much worried on the name given to that... Thut.. Love Jehad... (Jehad means holy battle to reach god's way or heaven) huh... the same is used here for some thing else...

    Dont read more articles on the same its of no use... But better;Gals pls be careful while u exposed to Public and try to avoid bad company...

    Regards,
    kepi

    ReplyDelete
  5. thank you...
    hmmmmm you are right kepi...

    but still we have to think about it..gals must take care about some other religian guys and about hindus also...bad things should be within us also know...??

    we all now put our hands together for better tommorow..yatra naaryastu poojyanthe ramante tatra devataaha...
    yours,
    Sushma Bhat

    ReplyDelete
  6. ದ್ವಾಸೆಚೂರು ಕರಿಕಿದ್ದು ಹೇಳ್ದ್ರೆ ,ಕಪ್ಪು ಹೇಳ್ ಹೇಳ್ದವ್ರ ಮ್ಯಾಲೇ ಕೇಸ್ ಹಾಕೋ ಈ ಕಾಲದಲ್ಲಿ ,ಭಾರಿ ಭಯಂಕರ ಮಾತ್ ಹೇಳ್ದ್ರಿ .... ಮನಸಲ್ ಒಂದ್ ಸಲ ಅನ್ಸಿದ್ ಬರಿಯಲೆ ಇದ್ ಕವನ ಅಲ್ಲ ,ಆದ್ರೆ ಒಂದ್ ಮಾತ್ರ ಸತ್ಯ ...ಎಲ್ಲಿತನಕ ನಮ್ಮನ್ನ ನಾವೇ ಹಾಳ್ ಮದ್ಕ್ಯತ್ವಿಲ್ಯೋ ಅಲ್ಲಿ ತನಕ ನಮ್ ಜನಾಂಗ ಉಳಿತು...ಇದೊಂದೇ ಅಲ್ಲ ,ಇನ್ನೂ ಸುಮಾರ್ ಇದ್ದು...,ಇದೇ ತರದ್ದು.


    ಎಷ್ಟೋ ಜನ ಹೆದರಿಯೇ ಏಂತಹ ಮಾತು ಹೇಳಲೇ ಹೆದ್ರತ ....ಇರ್ಲಿ ನಂಗ್ ಅನ್ಸಿದ್ ಹೇಳದಿ,ನಿಮ್ಗ್ ಅರ್ಥ ಆತೋ ಇಲ್ಯೋ ಗೊತ್ತಿಲ್ಲೆ
    ....ಇಷ್ಟಾದರೂ ನನ್ಮಾತ್ ಮಾತ್ ಓದಿದ್ದಕ್ಕೆ ಧನ್ಯವಾದ....

    ReplyDelete